ಈ ಲೇಖನಗಳು ಕಳೆದೆರಡು ವರ್ಷದಿಂದ ಬರೆದವುಗಳು. ಹಲವು ಲೇಖನಗಳನ್ನು ‘ವಾರ್ತಾಭಾರತಿ’ ಕನ್ನಡ ದೈನಿಕ ಪ್ರಕಟಿಸಿದೆ. ಆಗಾಗಿನ ಸಾಮಾಜಿಕ, ಆರ್ಥಿಕ, ರಾಜಕೀಯ ಆಗುಹೋಗುಗಳನ್ನು ಕೇಂದ್ರೀಕರಿಸಿ ಈ ಎಲ್ಲಾ ಲೇಖನಗಳು ಹೊರಬಂದಿರೋದು. ಇದರಲ್ಲಿ ಸಿನಿಮಾ ಹಾಗೂ ಪುಸ್ತಕಗಳ ಬಗೆಗಿನ ವಿಮರ್ಶಾತ್ಮಕ ಪರಿಚಯದ ಲೇಖನಗಳೂ ಇವೆ. - ನಂದಕುಮಾರ್ ಕೆ.ಎನ್, ಕುಂಬ್ರಿ ಉಬ್ಬು.